Charith Abhimanyu
Charith Abhimanyu
  • Видео 396
  • Просмотров 4 011 336
💥ನಿನ್ನೆ ಕುಮಟಾದಲ್ಲಿ ಪೆರ್ಮುದೆ[ವಾಲಿ]❌️ಕೊಂಡದಕುಳಿ[ಸುಗ್ರೀವ]😍ಮೂಡುಬೆಳ್ಳೆಯವರ ಪದ್ಯ😍👌ಕರ್ಕಿXಮಲ್ಯ😍#permude #vali
ಶ್ರೀ ವಿನಾಯಕ ಭಟ್ಟ ಸಂಯೋಜನೆಯಲ್ಲಿ ಸುಪ್ರಸಿದ್ಧ ಯಕ್ಷದಿಗ್ಗಜರಿಂದ ೩೦ ಜೂನ್ ೨೦೨೪ರಂದು ರವಿವಾರ "ಹವ್ಯಕ ಸಭಾಭವನ, ಕುಮಟಾ"ದಲ್ಲಿ ನಡೆದ "ವಾಲಿ ಮೋಕ್ಷ" ಯಕ್ಷಗಾನ.
ಹಿಮ್ಮೇಳ ಕಲಾವಿದರು:
ಶ್ರೀ ಚಂದ್ರಕಾಂತ್ ರಾವ್, ಮೂಡುಬೆಳ್ಳೆ
ಶ್ರೀ ಪರಮೇಶ್ವರ ಭಂಡಾರಿ, ಕರ್ಕಿ
ಶ್ರೀ ರಾಕೇಶ್ ಮಲ್ಯ, ಹಳ್ಳಾಡಿ
ಮುಮ್ಮೇಳ ಕಲಾವಿದರು:
ಸುಗ್ರೀವ: ಶ್ರೀ ರಾಮಚಂದ್ರ ಹೆಗಡೆ, ಕೊಂಡದಕುಳಿ
ವಾಲಿ: ಶ್ರೀ ಜಯಪ್ರಕಾಶ್ ಶೆಟ್ಟಿ, ಪೆರ್ಮುದೆ
#vali #sugriva #valimoksha #kumta #yakshagana #yakshagana2024 #kondadakuli #permude #vaksamara #sambhashane #moodubelle #mudubelle #karki #malya #chandrakanth #charithabhimanyu #havyaka
Просмотров: 6 168

Видео

😅ನೀ ಭಂಯ್ಕರ ಮಾರಾಯ😅ಕ್ಯಾದಗಿಯವರ ಹಾಸ್ಯ ಚಿಟ್ಟಾಣಿಯವರ ಜೊತೆ😅ಹಿಲ್ಲೂರರ ಪದ್ಯ😍#hasya #comedy #comedyvideo #hillur
Просмотров 2,8 тыс.4 часа назад
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ. ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ ಹಿಮ್ಮೇಳ ಕಲಾವಿದರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಶ್ರೀ ಗಣೇಶ್ ಗಾಂವ್ಕಾರ ಮುಮ್ಮೇಳ ಕಲಾವಿದರು: ರಾವಣ: ಶ್ರೀ ನರಸಿಂಹ ಚಿಟ್ಟಾಣಿ ಬಾಗಿಲ ಭಟ: ಶ್ರೀ ಕ್ಯಾದಗಿ ಮಹಾಬಲೇಶ್ವರ ಭಟ್ ಪ್ರಹಸ್ತ:...
😃ದೇವಲ್ಕುಂದರಿಗೆ ಧರ್ಮಕ್ಕೆ ಒಂದು ಪಾಠ😅🤭ಕ್ಯಾದಗಿ ಹಾಸ್ಯ😂ಕೊಂಡದಕುಳಿ_ಪಡ್ರೆ😍ಹಿಲ್ಲೂರರ ಪದ್ಯ🥰👌#comedy #kondadakuli
Просмотров 8 тыс.7 часов назад
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ. ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ ಹಿಮ್ಮೇಳ ಕಲಾವಿದರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಶ್ರೀ ಗಣೇಶ್ ಗಾಂವ್ಕಾರ ಮುಮ್ಮೇಳ ಕಲಾವಿದರು: ಕಾರ್ತವೀರ್ಯ: ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ಸಖಿಯರು: ಶ್ರೀ ರಕ್ಷಿತ್ ಶೆಟ್ಟಿ ಪಡ್...
🥺ಪೆರ್ಮುದೆ - ಕಾರ್ಕಳರ ಮಾತು×ಅಭಿನಯ🥺👌ಅಶೋಕ್ ಭಟ್ರ ರಾಮ | ಮೂಡುಬೆಳ್ಳೆಯವರ ಪದ್ಯ🥺😍👌#permude #karkala #ramayana
Просмотров 11 тыс.9 часов назад
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ. ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ ಹಿಮ್ಮೇಳ ಕಲಾವಿದರು: ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಶ್ರೀ ಗಣೇಶ್ ಗಾಂವ್ಕಾರ ಮುಮ್ಮೇಳ ಕಲಾವಿದರು: ದಶರಥ: ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಕೈಕೇಯಿ: ಶ್ರೀ ಶಶಿಕಾಂತ್ ಶೆಟ್ಟಿ ಕಾರ್...
😃ಇವರಿಬ್ರು ಜೊತೆಯಾದ್ರೆ!😍ಪೆರ್ಮುದೆ[ದಶರಥ] & ಕಾರ್ಕಳ[ಕೈಕೇಯಿ]😍👌ಮೂಡುಬೆಳ್ಳೆ×ಯಲ್ಲಾಪುರ×ಗಾಂವ್ಕರ😍#permude #karkala
Просмотров 15 тыс.12 часов назад
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ. ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ ಹಿಮ್ಮೇಳ ಕಲಾವಿದರು: ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಶ್ರೀ ಗಣೇಶ್ ಗಾಂವ್ಕಾರ ಮುಮ್ಮೇಳ ಕಲಾವಿದರು: ದಶರಥ: ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಕೈಕೇಯಿ: ಶ್ರೀ ಶಶಿಕಾಂತ್ ಶೆಟ್ಟಿ ಕಾರ್...
😅ಬಿಲ್ವಪತ್ರೆ ಚಟ್ನಿ ತುಳಸಿ ತಂಬ್ಳಿ😂ಪ್ರಜ್ವಲ್_ಮಂಥರೆ&ಕಾರ್ಕಳ_ಕೈಕೇಯಿ😂ಹಾಸ್ಯಮಿಶ್ರಿತ ಮಾತಿನ ಜೊತೆ ಪಾತ್ರ ನಿರ್ವಹಣೆ😍👌
Просмотров 7 тыс.14 часов назад
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ. ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ ಹಿಮ್ಮೇಳ ಕಲಾವಿದರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಶ್ರೀ ಗಣೇಶ್ ಗಾಂವ್ಕಾರ ಮುಮ್ಮೇಳ ಕಲಾವಿದರು: ಕೈಕೇಯಿ: ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ ಮಂಥರೆ...
ಮೊನ್ನೆ ಸಾಗರದಲ್ಲಿ😅ಪ್ರಜ್ವಲ್ & ಶಶಿಕಾಂತ್ ಶೆಟ್ಟಿಯವರ ಸಂಭಾಷಣೆ😂😍👌ಮೂಡುಬೆಳ್ಳೆ X ಹಿಲ್ಲೂರು😍👌#prajwal #manthara
Просмотров 6 тыс.14 часов назад
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ. ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ ಹಿಮ್ಮೇಳ ಕಲಾವಿದರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಶ್ರೀ ಗಣೇಶ್ ಗಾಂವ್ಕಾರ ಮುಮ್ಮೇಳ ಕಲಾವಿದರು: ಕೈಕೇಯಿ: ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ ಮಂಥರೆ...
ಪ್ರಜ್ವಲ್ ಗುರುವಾಯನಕೆರೆ ಮಂಥರೆಯಾಗಿ ಪೀಠಿಕೆ || ಶ್ರೀರಾಮ ಪಟ್ಟಾಭಿಷೇಕ || ಮೂಡುಬೆಳ್ಳೆ X ಯಲ್ಲಾಪುರ😍👌 #prajwal
Просмотров 1,7 тыс.14 часов назад
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ. ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ ಹಿಮ್ಮೇಳ ಕಲಾವಿದರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಶ್ರೀ ಗಣೇಶ್ ಗಾಂವ್ಕಾರ ಮುಮ್ಮೇಳ ಕಲಾವಿದರು: ಮಂಥರೆ: ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ...
WOW😍ನಿನ್ನೆ ರಕ್ಷಿತ್ ಪಡ್ರೆಯವರ ಬಡಗಿನ ಲಕ್ಷ್ಮಣ😍👌ಕಾರ್ಕಳರ ಕೈಕೇಯಿ😍ಮೂಡುಬೆಳ್ಳೆXಯಲ್ಲಾಪುರXಗಾಂವ್ಕರ#padre #karkala
Просмотров 7 тыс.16 часов назад
ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ. ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ ಹಿಮ್ಮೇಳ ಕಲಾವಿದರು: ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಶ್ರೀ ಗಣೇಶ್ ಗಾಂವ್ಕಾರ ಮುಮ್ಮೇಳ ಕಲಾವಿದರು: ಲಕ್ಷ್ಮಣ: ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಕೈಕೇಯಿ: ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ...
😅😂ಕಟೀಲು❌️ದೇವಾಡಿಗರ ಹಾಸ್ಯ😂👌ಕಿರಾಡಿ❌️ಕಡಬಾಳರ ಡೈಲಾಗ್💥😍👌ಬಾಳ್ಕಲ್ರ ಪದ್ಯ😍ನಾಗವಲ್ಲಿ #nagavalli #hasya #comedy
Просмотров 9 тыс.День назад
ಯಕ್ಷಗಾನ ಕಲಾವಿದರು, ಮದ್ದಳೆ ವಾದಕರಾದ ಶ್ರೀ ವಿಜಯ್ ನಾಯ್ಕ್ ನೀರ್ಜೆಡ್ಡು ಇವರ ಹೆಂಡತಿಯ ಕ್ಯಾನ್ಸರ್ ಖಾಯಿಲೆಯ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ನಡೆದ ಯಕ್ಷಗಾನ "ನಾಗವಲ್ಲಿ". ಸಂಯೋಜನೆ - ಯಕ್ಷಗಾನಂ ಗೆಲ್ಗೆ ಯಕ್ಷಾಭಿಮಾನಿ ಬಳಗ ಶ್ರೀ ಉದಯ್ ಶೆಟ್ಟಿ ನೂಜಾಡಿ 7259884919 ಶ್ರೀ ಶಶಿಕುಮಾರ್ ಬಿ ಬಿ ಸಿ ಕೋಟೇಶ್ವರ - 8867534835 ಶ್ರೀ ವಿಜಯ್ ನಾಯ್ಕ್ ನೀರ್ಜೆಡ್ಡು - 8861009145 ಹಿಮ್ಮೇಳ ಕಲಾವಿದರು: ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಶ್ರೀ ಸುನೀಲ್ ಭಂಡಾರಿ ಕಡತೋಕ ಶ್ರೀ ಪ್ರಜ್ವಲ್ ಮುಂಡ...
😅ಬೆಂಗ್ಳೂರಲ್ಲಿ ಎಲ್ಲರನ್ನೂ ನಗಿಸಿದ ಮೂಡ್ಕಣಿಯ NON-STOP COMEDY😅😂👌ಚಿಟ್ಟಾಣಿ X ಮಾಗೋಡು😅👌ಬಾಳ್ಕಲ್ರ ಜೊತೆ ಹಾಸ್ಯ!!😅😂
Просмотров 30 тыс.14 дней назад
ಯಕ್ಷಗಾನ ಕಲಾವಿದರು, ಮದ್ದಳೆ ವಾದಕರಾದ ಶ್ರೀ ವಿಜಯ್ ನಾಯ್ಕ್ ನೀರ್ಜೆಡ್ಡು ಇವರ ಹೆಂಡತಿಯ ಕ್ಯಾನ್ಸರ್ ಖಾಯಿಲೆಯ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ನಡೆದ ಯಕ್ಷಗಾನ "ನಾಗವಲ್ಲಿ". ಸಂಯೋಜನೆ - ಯಕ್ಷಗಾನಂ ಗೆಲ್ಗೆ ಯಕ್ಷಾಭಿಮಾನಿ ಬಳಗ ಶ್ರೀ ಉದಯ್ ಶೆಟ್ಟಿ ನೂಜಾಡಿ 7259884919 ಶ್ರೀ ಶಶಿಕುಮಾರ್ ಬಿ ಬಿ ಸಿ ಕೋಟೇಶ್ವರ - 8867534835 ಶ್ರೀ ವಿಜಯ್ ನಾಯ್ಕ್ ನೀರ್ಜೆಡ್ಡು - 8861009145 ಹಿಮ್ಮೇಳ ಕಲಾವಿದರು: ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಶ್ರೀ ಅಕ್ಷಯ್ ಆಚಾರ್ಯ ಬಿದ್ಕಲ್ಕಟ್ಟೆ ಶ್ರೀ ನಯನ್ ಕ...
🔥ಬಿಸಿಬಿಸಿ ಸಂಭಾಷಣೆ!!🔥ಮೂಡುಬೆಳ್ಳೆಯವರ ಪದ್ಯ ಕೇಳಿ!!💥😍👌ಶೆಟ್ಟಿಗಾರ್ X ಆದಿತ್ಯ X ಕಿರಾಡಿ💥#kiradi #moodubelle
Просмотров 10 тыс.14 дней назад
ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ || ಬೇಳಂಜೆ ಸಂಜೀವ ಹೆಗಡೆ ಟ್ರಸ್ಟ್ || ಉಜ್ವಲ್ ಡೆವಲಪರ್ಸ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 8 - ಶನಿವಾರ ಅಪರಾಹ್ನ 4 ಗಂಟೆಗೆ ಉಡುಪಿ ಪುರಭವನದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ "ಶ್ರೀ ರಾಮಾಶ್ವಮೇಧ". ಹಿಮ್ಮೇಳ ಕಲಾವಿದರು: ಭಾಗವತರು: ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಮದ್ದಳೆ: ಪರಮೇಶ್ವರ ಭಂಡಾರಿ ಕರ್ಕಿ ಚೆಂಡೆ: ರಾಕೇಶ್ ಮಲ್ಯ ಹಳ್ಳಾಡಿ ಮುಮ್ಮೇಳ ಕಲಾವಿದರು: ಶತ್ರುಘ್ನ: ಶ್ರೀ ಪ್ರಸನ್ನ ಶೆಟ್ಟಿಗಾರ...
😍ಶೆಟ್ಟಿಗಾರ್(ಶತ್ರುಘ್ನ)×ಕಿರಾಡಿ(ಹನುಮಂತ)😍ಮೂಡುಬಳ್ಳೆ ಪದ್ಯ🥰👌ಕೊಂಡದಕುಳಿ×ತೊಂಬಟ್ಟು×ಹೊಸಪಟ್ಟಣ🔥😍👌#kiradi #prakash
Просмотров 3,7 тыс.14 дней назад
ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ || ಬೇಳಂಜೆ ಸಂಜೀವ ಹೆಗಡೆ ಟ್ರಸ್ಟ್ || ಉಜ್ವಲ್ ಡೆವಲಪರ್ಸ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 8 - ಶನಿವಾರ ಅಪರಾಹ್ನ 4 ಗಂಟೆಗೆ ಉಡುಪಿ ಪುರಭವನದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ "ಶ್ರೀ ರಾಮಾಶ್ವಮೇಧ". ಹಿಮ್ಮೇಳ ಕಲಾವಿದರು: ಭಾಗವತರು: ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಮದ್ದಳೆ: ಪರಮೇಶ್ವರ ಭಂಡಾರಿ ಕರ್ಕಿ ಚೆಂಡೆ: ರಾಕೇಶ್ ಮಲ್ಯ ಹಳ್ಳಾಡಿ ಮುಮ್ಮೇಳ ಕಲಾವಿದರು: ಶತ್ರುಘ್ನ: ಶ್ರೀ ಪ್ರಸನ್ನ ಶೆಟ್ಟಿಗಾರ...
ಹಿಲಿಯಾಣರಿಗೆ ಯಾಜಿಯವರ ಮೆಚ್ಚುಗೆ!😍ಇವರಿಬ್ರಿಗೂ ಪ್ರೇಕ್ಷಕರ ಚಪ್ಪಾಳೆಯ ಅಪ್ಪುಗೆ!🔥😍ಬಾಳ್ಕಲ್ರ ಪದ್ಯ ಆಹಾ!🥰ಕರ್ಕಿ×ಮಲ್ಯ😍
Просмотров 8 тыс.14 дней назад
ಹಿಲಿಯಾಣರಿಗೆ ಯಾಜಿಯವರ ಮೆಚ್ಚುಗೆ!😍ಇವರಿಬ್ರಿಗೂ ಪ್ರೇಕ್ಷಕರ ಚಪ್ಪಾಳೆಯ ಅಪ್ಪುಗೆ!🔥😍ಬಾಳ್ಕಲ್ರ ಪದ್ಯ ಆಹಾ!🥰ಕರ್ಕಿ×ಮಲ್ಯ😍
ಚಪ್ಪಾಳೆಯ ಸುರಿಮಳೆ😍ತೀರ್ಥಹಳ್ಳಿ(ಪುಷ್ಕಳ)💥ವಂಡಾರು(ತಾರಾವಳಿ)🔥ಬಾಳ್ಕಲ್ರ ಪದ್ಯ🥰👌ಕರ್ಕಿ×ಮಲ್ಯ😍#yakshagana #mayapuri
Просмотров 19 тыс.14 дней назад
ಚಪ್ಪಾಳೆಯ ಸುರಿಮಳೆ😍ತೀರ್ಥಹಳ್ಳಿ(ಪುಷ್ಕಳ)💥ವಂಡಾರು(ತಾರಾವಳಿ)🔥ಬಾಳ್ಕಲ್ರ ಪದ್ಯ🥰👌ಕರ್ಕಿ×ಮಲ್ಯ😍#yakshagana #mayapuri
😍ಯಾಜಿ(ಶತ್ರುಘ್ನ)😅ಜಾರ್ಕಳ(ದೂತಿ)😂ಹಿಲಿಯಾಣ(ಮದನಾಕ್ಷಿ) & ವಂಡಾರು(ತಾರಾವಳಿ)😍👌ಬೇಳಂಜೆ-ದಮನ||ಬಾಳ್ಕಲ್ರ ಪದ್ಯ🥰👌#hasya
Просмотров 12 тыс.14 дней назад
😍ಯಾಜಿ(ಶತ್ರುಘ್ನ)😅ಜಾರ್ಕಳ(ದೂತಿ)😂ಹಿಲಿಯಾಣ(ಮದನಾಕ್ಷಿ) & ವಂಡಾರು(ತಾರಾವಳಿ)😍👌ಬೇಳಂಜೆ-ದಮನ||ಬಾಳ್ಕಲ್ರ ಪದ್ಯ🥰👌#hasya
💥ಕೊಂಡದಕುಳಿ(ವೀರಮಣಿ) VS ಕಿರಾಡಿ(ಹನುಮಂತ)💥ಸಂಭಾಷಣೆಯ ಪರಿ!!🔥ಮೂಡುಬೆಳ್ಳೆ ಪದ್ಯ🔥🥰👌ಕರ್ಕಿ×ಮಲ್ಯ🔥😍#veeramani #kiradi
Просмотров 23 тыс.21 день назад
💥ಕೊಂಡದಕುಳಿ(ವೀರಮಣಿ) VS ಕಿರಾಡಿ(ಹನುಮಂತ)💥ಸಂಭಾಷಣೆಯ ಪರಿ!!🔥ಮೂಡುಬೆಳ್ಳೆ ಪದ್ಯ🔥🥰👌ಕರ್ಕಿ×ಮಲ್ಯ🔥😍#veeramani #kiradi
🔥ಅಬ್ಬಾ!😍ಇದೇ ಮೊದಲು! ನಿನ್ನೆ ತೊಂಬಟ್ಟು-ಹೊಸಪಟ್ಣ ಜೋಡಿಯಾಗಿ!🔥😍👌ಮೂಡುಬೆಳ್ಳೆ ಪದ್ಯ😍👌ಕರ್ಕಿ×ಮಲ್ಯ😍ಪರಿಕಿಸು ಸಹಜ ನೀ🔥😍
Просмотров 4,2 тыс.21 день назад
🔥ಅಬ್ಬಾ!😍ಇದೇ ಮೊದಲು! ನಿನ್ನೆ ತೊಂಬಟ್ಟು-ಹೊಸಪಟ್ಣ ಜೋಡಿಯಾಗಿ!🔥😍👌ಮೂಡುಬೆಳ್ಳೆ ಪದ್ಯ😍👌ಕರ್ಕಿ×ಮಲ್ಯ😍ಪರಿಕಿಸು ಸಹಜ ನೀ🔥😍
ತಂದೆಯನ್ನು ಕಳೆದುಕೊಂಡ ನೋವಿನಲ್ಲೂ ಕಲಾಭಕ್ತಿ & ತನ್ನ ಪ್ರತಿಭೆಯಿಂದ ಜನಮನ ಗೆದ್ದ ಸುಮನ ಆಚಾರ್ಯ😍👌ಮೊಗೆಬೆಟ್ಟು ಪದ್ಯ😍
Просмотров 3 тыс.21 день назад
ತಂದೆಯನ್ನು ಕಳೆದುಕೊಂಡ ನೋವಿನಲ್ಲೂ ಕಲಾಭಕ್ತಿ & ತನ್ನ ಪ್ರತಿಭೆಯಿಂದ ಜನಮನ ಗೆದ್ದ ಸುಮನ ಆಚಾರ್ಯ😍👌ಮೊಗೆಬೆಟ್ಟು ಪದ್ಯ😍
😍ಬಹಳ ಜನಮೆಚ್ಚುಗೆ ಪಡೆದ ಇಂದ್ರಪ್ರಸ್ಥದಲ್ಲಿ ಕೊನೆಯ ಸನ್ನಿವೇಶ😍ಕನ್ನಡಿಕಟ್ಟೆಯವರ ಭಾಗವತಿಕೆ🥰👌#indraprastha #hanuma
Просмотров 7 тыс.28 дней назад
😍ಬಹಳ ಜನಮೆಚ್ಚುಗೆ ಪಡೆದ ಇಂದ್ರಪ್ರಸ್ಥದಲ್ಲಿ ಕೊನೆಯ ಸನ್ನಿವೇಶ😍ಕನ್ನಡಿಕಟ್ಟೆಯವರ ಭಾಗವತಿಕೆ🥰👌#indraprastha #hanuma
😍ಇಂದ್ರಪ್ರಸ್ಥ😍ಕನ್ನಡಿಕಟ್ಟೆಯವರ ಭಾಗವತಿಕೆ💥ಕೃಷ್ಣಾರ್ಜುನರು ಪಾಂಚಜನ್ಯ- ಗಾಂಡೀವವನ್ನು ಪಡೆದ ಕಥೆ!!#indraprastha #om
Просмотров 1,8 тыс.Месяц назад
😍ಇಂದ್ರಪ್ರಸ್ಥ😍ಕನ್ನಡಿಕಟ್ಟೆಯವರ ಭಾಗವತಿಕೆ💥ಕೃಷ್ಣಾರ್ಜುನರು ಪಾಂಚಜನ್ಯ- ಗಾಂಡೀವವನ್ನು ಪಡೆದ ಕಥೆ!!#indraprastha #om
😅ಪ್ರಜ್ವಲ್ ಅವರ ಮಾತು ಅಭಿನಯ!😅😂🙏ಎಂಥಾ ಸಮರ್ಥ ಕಲಾವಿದರಿವರೆಲ್ಲರೂ!!😍🙏#indraprastha #prajwal #hanumagiri #padre
Просмотров 17 тыс.Месяц назад
😅ಪ್ರಜ್ವಲ್ ಅವರ ಮಾತು ಅಭಿನಯ!😅😂🙏ಎಂಥಾ ಸಮರ್ಥ ಕಲಾವಿದರಿವರೆಲ್ಲರೂ!!😍🙏#indraprastha #prajwal #hanumagiri #padre
💥ಎಲ್ಲದಕ್ಕೂ ನನ್ನದೆಲ್ಲಿಡ್ಲಿ ಅಂತ ಇವ ಬಂದ!!🫢ಮಾತಿಗೆ ಮಾತು!💥👌ರಂಗಾಭಟ್×ಪೆರ್ಮುದೆ×ಹಿಲಿಯಾಣ😍ಸವಣೂರು😍#indraprastha
Просмотров 9 тыс.Месяц назад
💥ಎಲ್ಲದಕ್ಕೂ ನನ್ನದೆಲ್ಲಿಡ್ಲಿ ಅಂತ ಇವ ಬಂದ!!🫢ಮಾತಿಗೆ ಮಾತು!💥👌ರಂಗಾಭಟ್×ಪೆರ್ಮುದೆ×ಹಿಲಿಯಾಣ😍ಸವಣೂರು😍#indraprastha
😍ಢಮಢಮ ಢಮರುಗ ನಾದಮಯ😍👌ಕನ್ನಡಿಕಟ್ಟೆ × ಸೀತಾರಾಮ್ ಕಟೀಲರ ಪುರೋಚನ😍#indraprastha #kannadikatte #shiva #shambho
Просмотров 2,5 тыс.Месяц назад
😍ಢಮಢಮ ಢಮರುಗ ನಾದಮಯ😍👌ಕನ್ನಡಿಕಟ್ಟೆ × ಸೀತಾರಾಮ್ ಕಟೀಲರ ಪುರೋಚನ😍#indraprastha #kannadikatte #shiva #shambho
😍ಕನ್ನಡಿಕಟ್ಟೆ - ಪೆರ್ಮುದೆ × ಸಂಪಾಜೆ × ಬಜಕೂಡ್ಲು😍👌ಭೀಮನನ್ನು ಕೊಲ್ಲಲು ಸಂಚು!!🥺#indraprastha #kannadikatte
Просмотров 4,2 тыс.Месяц назад
😍ಕನ್ನಡಿಕಟ್ಟೆ - ಪೆರ್ಮುದೆ × ಸಂಪಾಜೆ × ಬಜಕೂಡ್ಲು😍👌ಭೀಮನನ್ನು ಕೊಲ್ಲಲು ಸಂಚು!!🥺#indraprastha #kannadikatte
😍ಕನ್ನಡಿಕಟ್ಟೆಯವರ ಪದ್ಯ🔥ಸಂಪಾಜೆ X ಬಜಕೂಡ್ಲು X ವೇಣೂರು🔥ಕೌರವ × ಪಾಂಡವರ ಗುದ್ದಾಟ🔥😍👌#indraprastha #kannadikatte
Просмотров 2,3 тыс.Месяц назад
😍ಕನ್ನಡಿಕಟ್ಟೆಯವರ ಪದ್ಯ🔥ಸಂಪಾಜೆ X ಬಜಕೂಡ್ಲು X ವೇಣೂರು🔥ಕೌರವ × ಪಾಂಡವರ ಗುದ್ದಾಟ🔥😍👌#indraprastha #kannadikatte
💥ಇವರಿಬ್ಬರ ವಾಕ್ಸಮರ ಅಂದ್ರೆ! ಅಬ್ಬಾ!😍👌ಪೆರ್ಮುದೆ(ಶಕುನಿ)Xರಂಗಾಭಟ್(ಭೀಷ್ಮ)💥ಹಿಲಿಯಾಣ🥰👌ಇಂದ್ರಪ್ರಸ್ಥ😍#indraprastha
Просмотров 22 тыс.Месяц назад
💥ಇವರಿಬ್ಬರ ವಾಕ್ಸಮರ ಅಂದ್ರೆ! ಅಬ್ಬಾ!😍👌ಪೆರ್ಮುದೆ(ಶಕುನಿ)Xರಂಗಾಭಟ್(ಭೀಷ್ಮ)💥ಹಿಲಿಯಾಣ🥰👌ಇಂದ್ರಪ್ರಸ್ಥ😍#indraprastha
ಇಂದ್ರಪ್ರಸ್ಥ😍ವನವಿಹಾರದ ಸೊಗಸಾದ ಪದ್ಯ🥰👌ಚಿನ್ಮಯ್ ಭಟ್🎵ರಕ್ಷಿತ್ ಪಡ್ರೆ×ಮಹೇಶ್ ಎಡನೀರು😍ಪಾಂಡುವಿನ ಅಂತ್ಯ ಹೇಗಾಯ್ತು!!🥺
Просмотров 997Месяц назад
ಇಂದ್ರಪ್ರಸ್ಥ😍ವನವಿಹಾರದ ಸೊಗಸಾದ ಪದ್ಯ🥰👌ಚಿನ್ಮಯ್ ಭಟ್🎵ರಕ್ಷಿತ್ ಪಡ್ರೆ×ಮಹೇಶ್ ಎಡನೀರು😍ಪಾಂಡುವಿನ ಅಂತ್ಯ ಹೇಗಾಯ್ತು!!🥺
😂ಕಟೀಲು(ಮಂಜರಿ)Xಹಿಲಿಯಾಣ(ಗಾಂಧಾರಿ)😍👌ನಿನಗೂ ನಾನ್ ಅರ್ಥ ಹೇಳಿಕೊಡ್ಬೇಕಾಯ್ತಲಾ!!🤭ಚಿನ್ಮಯರ ಭಾಗವತಿಕೆ😍👌#indraprastha
Просмотров 3,4 тыс.Месяц назад
😂ಕಟೀಲು(ಮಂಜರಿ)Xಹಿಲಿಯಾಣ(ಗಾಂಧಾರಿ)😍👌ನಿನಗೂ ನಾನ್ ಅರ್ಥ ಹೇಳಿಕೊಡ್ಬೇಕಾಯ್ತಲಾ!!🤭ಚಿನ್ಮಯರ ಭಾಗವತಿಕೆ😍👌#indraprastha
ಧೇನುಕನ ಆರ್ಭಟದ ಮುಂದೆ ಜಗದಾಭಿರಾಮರ ಸಹನೆಯ ಮಾತಿನ ಧಾಟಿ!!🥰👌ಜಿಂಕೆಗಳ ನಾಟ್ಯ😍ಪಾಂಡುವಿಗೆ ಶಾಪ!😯#indraprastha #pandu
Просмотров 6 тыс.Месяц назад
ಧೇನುಕನ ಆರ್ಭಟದ ಮುಂದೆ ಜಗದಾಭಿರಾಮರ ಸಹನೆಯ ಮಾತಿನ ಧಾಟಿ!!🥰👌ಜಿಂಕೆಗಳ ನಾಟ್ಯ😍ಪಾಂಡುವಿಗೆ ಶಾಪ!😯#indraprastha #pandu

Комментарии

  • @subrahmanyabhat6585
    @subrahmanyabhat6585 4 часа назад

    ಕೊಂಡಗಕುಳಿ ರಾಮ ಲಕ್ಷ್ಮಣ ರಜೋಡಿ ನೆನಪಾಗುತ್ತದೆ

  • @subrahmanyabhat6585
    @subrahmanyabhat6585 4 часа назад

    ಅಪರೂಪದ ಜೋಡಿ

  • @chandrakanthshettyshetty3139
    @chandrakanthshettyshetty3139 6 часов назад

    ಸಮರ್ಥ ಮುಖಾಮುಖಿ

  • @Ditheshshetty
    @Ditheshshetty 6 часов назад

    Jaya anna❤❤

  • @sandeshrai5942
    @sandeshrai5942 7 часов назад

    ❤🙏

  • @udayashetty398
    @udayashetty398 7 часов назад

    ❤❤❤❤

  • @srikanthbandya124
    @srikanthbandya124 7 часов назад

    ಜೋಡಿ ವೇಷ , ಮಾತುಗಾರಿಕೆ ತುಂಬಾ ಚಂದ ಆಗಿದೆ..

  • @balubhat7370
    @balubhat7370 8 часов назад

    Super conversation by both the Artist.👌👌

  • @vasanthakm5617
    @vasanthakm5617 8 часов назад

    ಸೂಪರ್

  • @udayaudaya9064
    @udayaudaya9064 8 часов назад

    ಮಾತು ಮಾಣಿಕ್ಯ ❤❤ ಜಲವಳ್ಳಿ ಅವರ ಅಭಿನಯ ತುಂಬಾ ಅದ್ಭುತ... ಪೆರ್ಮುದೆ ಕೂಡ ಅಡ್ಬುತ ಕಲಾವಿದರು

  • @udayaudaya9064
    @udayaudaya9064 8 часов назад

    ತುಂಬ ಅದ್ಭುತ ಕಲಾವಿದರು.. ಒಳ್ಳೆ ಅಭಿನಯ

  • @SwasthikPoojary-o6w
    @SwasthikPoojary-o6w 8 часов назад

  • @SwasthikPoojary-o6w
    @SwasthikPoojary-o6w 8 часов назад

    ❤❤👌

  • @SwasthikPoojary-o6w
    @SwasthikPoojary-o6w 8 часов назад

    ❤👌

  • @SwasthikPoojary-o6w
    @SwasthikPoojary-o6w 8 часов назад

    😆❤

  • @SwasthikPoojary-o6w
    @SwasthikPoojary-o6w 8 часов назад

    Nice❤

  • @SwasthikPoojary-o6w
    @SwasthikPoojary-o6w 8 часов назад

    ❤👌👌

  • @SwasthikPoojary-o6w
    @SwasthikPoojary-o6w 8 часов назад

    ❤👌👌👌

  • @SwasthikPoojary-o6w
    @SwasthikPoojary-o6w 8 часов назад

    ❤👌👌👌

  • @SwasthikPoojary-o6w
    @SwasthikPoojary-o6w 8 часов назад

    ❤👌

  • @MaliniPoojary-s8t
    @MaliniPoojary-s8t 8 часов назад

    Super ❤

  • @MaliniPoojary-s8t
    @MaliniPoojary-s8t 8 часов назад

    😍❤️

  • @MaliniPoojary-s8t
    @MaliniPoojary-s8t 8 часов назад

    🥰

  • @MaliniPoojary-s8t
    @MaliniPoojary-s8t 8 часов назад

    Super❤

  • @MaliniPoojary-s8t
    @MaliniPoojary-s8t 8 часов назад

    Wow❤️

  • @MaliniPoojary-s8t
    @MaliniPoojary-s8t 8 часов назад

  • @user-ur3rx3uf7e
    @user-ur3rx3uf7e 9 часов назад

    Badagu tittu famous kalavida kunda pur da hiliyana Santosh Kumar tenkina hanuma giri melada 2ne stri vesadari kalavida super 👍

  • @Santhosh-zf5zw
    @Santhosh-zf5zw 10 часов назад

    Super ...both are my favorite artist ❤

  • @yakshagana6722
    @yakshagana6722 10 часов назад

    Hilluru🌸🌸🌸🔥🔥🔥🔥

  • @CharithAbhimanyu
    @CharithAbhimanyu 11 часов назад

    ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽 ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽

  • @gajananabhat4484
    @gajananabhat4484 11 часов назад

    0:54 ಮೂಡುಬೆಳ್ಳೆ on 🔥🔥❤❤

  • @kanchikabhat6009
    @kanchikabhat6009 13 часов назад

    Super...Olle matugarike

  • @srujanshetty573
    @srujanshetty573 13 часов назад

    ಪೆರ್ಮುದೆ ❤️

  • @user-ln5xv4xh3t
    @user-ln5xv4xh3t 13 часов назад

    Kondadakuli and permude both are super

  • @kanchikabhat6009
    @kanchikabhat6009 13 часов назад

    Super 😊

  • @KanchikaBhat
    @KanchikaBhat 14 часов назад

    Super🙏🙏

  • @ravipoojary7925
    @ravipoojary7925 15 часов назад

    Supper Padre sir❤

  • @VasanthViji-eq3sp
    @VasanthViji-eq3sp День назад

    Nanna kannada bhashe improve agide... Yakshagana nodi❤❤..

  • @prathikak9773
    @prathikak9773 День назад

    Super ❤

  • @janardhannaik-bf2sj
    @janardhannaik-bf2sj День назад

    Super mudkani sir

  • @SureshPoojary-i6i
    @SureshPoojary-i6i День назад

    Nice😍

  • @SureshPoojary-i6i
    @SureshPoojary-i6i День назад

    👌👌👌

  • @SureshPoojary-i6i
    @SureshPoojary-i6i День назад

    ❤👌

  • @SureshPoojary-i6i
    @SureshPoojary-i6i День назад

    👌

  • @SureshPoojary-i6i
    @SureshPoojary-i6i День назад

  • @vijayahegde4124
    @vijayahegde4124 День назад

    ಈಗೀಗ ಹೇಗೆ ಆಗ್ತಾ ಇದೆ. ರಾಜನಿಗಿಂತ ದೂತನೇ ಹೆಚ್ಹು ಮಾತಾಡೋದು.ರಾಜ್ನನ್ನು ಏಕ ವಚನದಲ್ಲಿ ಸಂಭೋದಿಸುವು,ರಾಜನಿಗಿಂತಾ ಮುಂದೆ ಬಂದು ಮಾತನಾಡೋದು, ದೂತನ ವರ್ತನೆ, ಸಂಭಾಷಣೆ ಯಲ್ಲಿ ವಿನಯತೆ, ಸ್ವರಭಾರ, ಏನೂ ಕೇಳ್ಬೇಡಿ. ಯಾರಿಗೆ ಹೇಳ್ಬೇಕು ಇದನ್ನೆಲ್ಲ. 😂😂

  • @VijendraViji-pf2yt
    @VijendraViji-pf2yt 2 дня назад

  • @praveeshachar2102
    @praveeshachar2102 2 дня назад

    ಸೂಪರ್

  • @vardhanam6132
    @vardhanam6132 2 дня назад

    ಶಶಿಕಾಂತ ಶೆಟ್ಟರು, ಪ್ರಸಂಗವನ್ನು ಚೆನ್ನಾಗಿ ನೆಡೆಸಿಕೊಂಡು ಹೋದರು. ಮಂಥರೆಯು ಭಾಗವತರಲ್ಲಿ ಮಾತಾಡಲು ಮುಂದಾದಾಗ, ಅದನ್ನು ತಪ್ಪಿಸಿ ಸರಿಯಾದ ದಾರಿಯಲ್ಲಿ ಪ್ರಸಂಗವನ್ನು ಕೊಂಡೊಯ್ದದ್ದು ತುಂಬಾ ಇಷ್ಟವಾಯಿತು

  • @sadashivashetty3810
    @sadashivashetty3810 2 дня назад

    ಹಿಮ್ಮೇಳ , ಮುಮ್ಮೆಳ ಎರಡೂ ಮೆಚ್ಚುಗೆಗೆ ಪಾತ್ರವಾಗಿದೆ ❤